ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹೊನಲು ಬೆಳಕಿನ ವಿವೇಕೋತ್ಸವ
Thursday, January 3rd, 2013ದೈಹಿಕ, ಮಾನಸಿಕ ಮಕ್ಕಳ ವೃದ್ಧಿಗಾಗಿ ಕ್ರೀಡೆ ಸಹಕಾರಿ-ಡಾ| ಹರೀಶ್ ಕುಮಾರ್ ಶಿಕ್ಷಣ ಕೇವಲ ಜ್ಞಾನವನ್ನು ಮಾತ್ರ ವೃದ್ಧಿಸುವುದಲ್ಲದೆ ನಮ್ಮಲ್ಲಿ ಜೀವನ ಕಲೆಯನ್ನು ಬೆಳೆಸುವಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಬದಲಾಗಿ ಕ್ರೀಡೋತ್ಸವ ಕಾರ್ಯಕ್ರಮ ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳಲ್ಲಿ ಜ್ಞಾನ ವೃದ್ದಿಯಾಗಲು ಸಹಕಾರಿಯಾಗುತ್ತದೆ. ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ| ಹರೀಶ್ ಕುಮಾರ್ ಹೇಳಿದರು. ಅವರು ಇಲ್ಲಿನ ತೆಂಕಿಲ ವಿವೇಕನಗರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಡಿಸೆಂಬರ್ ೯ ರಂದು ಸಂಜೆ ನಡೆದ ಹೊನಲು ಬೆಳಕಿನ ವಿವೇಕೋತ್ಸವ -೨೦೧೨ವನ್ನು […]