ವಿಜ್ಞಾನ ಮಾದರಿ – ಜಿಲ್ಲಾಮಟ್ಟಕ್ಕೆ ಆಯ್ಕೆ
ಉಪ್ಪಿನಂಗಡಿಯಲ್ಲಿ ನಡೆದ ೨೦ನೇ ವಾರ್ಷಿಕ ದ.ಕ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವರ್ಷಿತ್, ಮಂಜುನಾಥ ಮತ್ತು ಪ್ರಣವ ಬೆಳ್ಳಾರೆ, ಅಜಯ್ ಇವರುಗಳ ತಂಡ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
