
ಮಕ್ಕಳ ಸಮಗ್ರ ತಪಾಸಣಾ ಶಿಬಿರ
Tuesday, September 13th, 2022ಮಕ್ಕಳಲ್ಲಿ ಕಲಿಕಾ ವೈವಿಧ್ಯತೆ ಸಾಮಾನ್ಯವಾಗಿದ್ದು, ಪೋಷಕರು-ಶಿಕ್ಷಕರು ಇದನ್ನು ಗುರುತಿಸಿ ಪರಿಣಿತರ ಸಹಕಾರ ಪಡೆದು ಸಕಾಲಕ್ಕೆ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿದ್ದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸಲು ಸಾಧ್ಯವಿದೆ-ಡಾ| ಕೃಷ್ಣ ಭಟ್ ಕೊಂಕೋಡಿ. ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಅಸಮರ್ಪಕ ಹಾಗೂ ನಿಧಾನಗತಿಯ ಕಲಿಕಾ ಮಕ್ಕಳ ಸಮಗ್ರ ತಪಾಸಣಾ ಶಿಬಿರಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ| ಕೃಷ್ಣ ಭಟ್ ಕೊಂಕೋಡಿಯವರು ಈ ಬಗೆಯ ತಪಾಸಣಾ ಕಾರ್ಯಗಳು ನಿರಂತರವಾಗಿ ನಡೆಯಬೇಕಿದ್ದು, ಶಾಲೆ-ಶಿಕ್ಷಕರು-ಪೋಷಕರು ಹಾಗೂ ವಿದ್ಯಾವರ್ಧಕ ಸಂಘ […]