ಸಾಹಿತಿ ಅಮೃತಸೋಮೇಶ್ವರರ ಮಾಹಿತಿ ಸಂಗ್ರಹ
Thursday, January 16th, 2014ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡ ಸಂಸ್ಥೆಯು ನಮ್ಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದೂ ಸೇರಿದಂತೆ ರಾಜ್ಯದ ಹಲವಾರು ಶಾಲೆಗಳಿಗೆ ಪಠ್ಯಪೂರಕ ಚಟುವಟಿಕೆಯ ಮಾಹಿತಿ ಪುಸ್ತಕ, ಕೈಪಿಡಿ ಮತ್ತು ಚಾರ್ಟು ಇತ್ಯಾದಿಗಳನ್ನು ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಾ ಬಂದಿದೆ. ಪಾಠದಲ್ಲಿ ಬರುವ ಕವಿ- ಲೇಖಕರ ಬಗ್ಗೆ ಆಳವಾದ ಸ್ಥೂಲವಾದ ಸಮಗ್ರ ಮಾಹಿತಿಯನ್ನು ಪರಿಚಯ ಮಾಡಿಕೊಡುವುದು ಧ್ವನಿ ಸಂಸ್ಥೆಯ ಉದ್ದೇಶ. ಆ ಪ್ರಯುಕ್ತ ಆರನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಹೃದಯ ವಚನಗಳು ಪದ್ಯದ ಕವಿ ಶ್ರೀ […]

















































