ರಾಷ್ಟ್ರ ರಕ್ಷೆಯ ರಕ್ಷಾಬಂಧನ ಉತ್ಸವ
Monday, August 11th, 2014ನಮ್ಮ ಮತ್ತು ಸಮಾಜದ ನಡುವೆ ಸಂಬಂಧ ಬಲಗೊಳಿಸುವ ಕೊಂಡಿ ರಕ್ಷಾಬಂಧನ ಉತ್ಸವ ಎಂದು ವಿವೇಕಾನಂದ ವಿದ್ಯಾಸಂಸ್ಥೆಗಳು ವಿವೇಕನಗರ, ತೆಂಕಿಲದಲ್ಲಿ ನಡೆದ ರಕ್ಷಾಬಂಧನ ಉತ್ಸವದಲ್ಲಿ ‘ಸಂಸ್ಕೃತ ಭಾರತೀಯ’ ಸಂಚಾಲಕರಾದ ಶ್ರೀ ಆದರ್ಶ ಗೋಖಲೆ ನುಡಿದರು. ಅವರು ಮಾತನಾಡುತ್ತ ಮರ ಹಾಗೂ ಗೋವು ಪರರಿಗೋಸ್ಕರ ಜೀವಿಸುತ್ತದೆ. ಆದರೆ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ಯೋಚಿಸಬೇಕು ಎಂದರು. ರಕ್ಷಾಬಂಧನಕ್ಕೆ ತನ್ನದೇ ಇತಿಹಾಸ ಇದೆ. ಗುರು ಭಗವಧ್ವಜ ದೇಶದ ಮೌಲ್ಯಗಳ ಪ್ರತೀಕ. ರಕ್ಷೆ ನಮಗೆ ವೈಯಕ್ತಿಕ ಜೀವನದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು […]

















































