ಪ್ರತಿಭಾ ಕಾರಂಜಿ 2022 ಜಿಲ್ಲಾಮಟ್ಟಕ್ಕೆ ಆಯ್ಕೆ.

ವಿವೇಕಾನಂದ ಕನ್ನಡ ಶಾಲೆ ತೆಂಕಿಲ ಪುತ್ತೂರು

‘ಆಶುಭಾಷಣ’ – ಶ್ರೀ ಕೃಷ್ಣ ಪ್ರಥಮ’
‘ಕ್ಲೇ ಮಾಡಲಿಂಗ್ ‘ – ಕಿಶಾನ್ ತೃತೀಯ
‘ಆಶುಭಾಷಣ’ – ಶಿವಾನಿ ರೈ ಪ್ರಥಮ
‘ಕಂಠಪಾಠ ‘ – ಶ್ರೀಶ ನಿದ್ವಣ್ಣಾಯ ಪ್ರಥಮ
‘ರಂಗೋಲಿ’ – ಕವನ ಪ್ರಥಮ ,
‘ಭರತನಾಟ್ಯ’ – ಅವನಿ ಪ್ರಥಮ ,’
‘ಸಂಸ್ಕೃತ ಭಾಷಣ’ – ಸಿಂಚನ ದ್ವಿತೀಯ,
‘ಚಿತ್ರಕಲೆ’ – ಅಗಮ್ಯ ದ್ವಿತೀಯ ,
‘ಹಾಸ್ಯ’ –  ಭವಿಶ್ ತೃತೀಯ

ಗುಂಪು ಸ್ಪರ್ಧೆ ‘ಕವಾಲಿ ‘ಅಮೃತ ಮತ್ತು ತಂಡ ದ್ವಿತೀಯ, ‘ಜನಪದ’ ರಶ್ಮಿ ಮತ್ತು ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಪ್ರೌಢ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ.

Highslide for Wordpress Plugin