ಭಗವದ್ಗೀತಾ ಜಯಂತಿ ಸ್ಪರ್ಧೆಗಳು
Thursday, November 23rd, 2023ಮಂಗಳೂರು ಸಂಸ್ಕೃತ ಸಂಘ(ರಿ) ಮಂಗಳೂರು, ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ, ದ.ಕ ಜಿಲ್ಲೆ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ, ಮತ್ತು ಸರಸ್ವತಿ ವಿದ್ಯಾಕೇಂದ್ರ, ನರಿಮೊಗರು ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಗೀತಾಜಯಂತಿ ಅಂಗವಾಗಿ ನಡೆದ ಶ್ರೀಮದ್ ಭಗವದ್ಗೀತಾ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 1 ಮತ್ತು 2ನೇ ತರಗತಿ ವಿಭಾಗ (ಕಂಠಪಾಠ)ದಲ್ಲಿ ಸನ್ಮಯ ಭಟ್(ಪ್ರಥಮ), ಕೀರ್ತನ್ ಪಿ ಯು(ದ್ವಿತೀಯ) 5ರಿಂದ 7ನೇ ತರಗತಿ ವಿಭಾಗ (ಕಂಠಪಾಠ)ದಲ್ಲಿ ಮುಕುಂದ(ಪ್ರಥಮ), ಶ್ರೀಕೃಷ್ಣ(ದ್ವಿತೀಯ), ಭಾಷಣ ಸ್ಪರ್ಧೆಯಲ್ಲಿ – […]