ಶಾಲಾ ವಾರ್ಷಿಕ ಸಂಚಿಕೆ ’ಸಾಹಿತ್ಯ ಮಿತ್ರ’ – 2025

Tuesday, January 6th, 2026

ಶಾಲಾ ವಾರ್ಷಿಕ ಸಂಚಿಕೆ ’ಸಾಹಿತ್ಯ ಮಿತ್ರ’ – 2025

‘ಬುನಾದಿ ಶಿಕ್ಷಣ’ ಪಠ್ಯ ವಿಷಯದ ತರಬೇತು ಕಾರ್ಯಾಗಾರ

‘ಬುನಾದಿ ಶಿಕ್ಷಣ’ ಪಠ್ಯ ವಿಷಯದ ತರಬೇತು ಕಾರ್ಯಾಗಾರ

Friday, June 27th, 2025

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿ ಚಟುವಟಿಕಾಧಾರಿತ ಶಿಶು ಶಿಕ್ಷಣ ಹಾಗೂ ಬುನಾದಿ ಶಿಕ್ಷಣದ ಬಗ್ಗೆ ಎರಡು ದಿನಗಳ ಜಿಲ್ಲಾ ಮಟ್ಟದ ಕಾರ್ಯಾಗಾರವು ಸಂಪನ್ನಗೊಂಡಿತು. ವಿದ್ಯಾಭಾರತಿ ಕರ್ನಾಟಕದೊಂದಿಗೆ ಸಂಲಗ್ನಗೊಂಡ 44 ವಿದ್ಯಾಮಂದಿರಗಳ ಸಹಶಿಕ್ಷಕರಿಗೆ ಕಾರ್ಯಾಗರದ ಪ್ರಥಮ ದಿನದ ಉದ್ಘಾಟನೆ ನೆರವೇರಿಸಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ.ಎಂ ಕೃಷ್ಣ ಭಟ್ ಇವರು ‘ವ್ಯಕ್ತಿ ಜೀವನದ ಪ್ರಮುಖ ಘಟ್ಟದ ಅನುಭವ ಜನ್ಯ ಕಲಿಕೆ ವ್ಯಕ್ತಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ದಿಶೆಯಿಂದ ನಿರಂತರ ತರಬೇತು […]

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ `ಸಾಧನಾಭಿವಂದನಾ'

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ `ಸಾಧನಾಭಿವಂದನಾ’

Saturday, May 27th, 2023
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅನುರಣನ ಪ್ರತಿಭೋತ್ಸವ 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅನುರಣನ ಪ್ರತಿಭೋತ್ಸವ 2022

Thursday, November 17th, 2022

ಅನುರಣನ ಪ್ರತಿಭೋತ್ಸವ 2022-23 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಂತಹ ಮಕ್ಕಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅನುರಣನ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್ ನುಡಿದರು. ಶಾಲಾ ಪೋಷಕರಾದ ಶ್ರೀ ವಿಷ್ಣು ಭಟ್ ಪಾದೆ ಕಲ್ಲು ಮಾತನಾಡಿ ಗುರುಹಿರಿಯರ ಮಾರ್ಗದರ್ಶನದೊಂದಿಗೆ ಬದುಕುತ್ತಾ ಉತ್ತಮ ಕೆಲಸ ಕಾರ್ಯಗಳ ಸಫಲತೆಗೆ ಒಗ್ಗಟ್ಟಿನಲ್ಲಿ ಬಲವಿದ್ದರೆ ಮಾತ್ರ ಸಾಧ್ಯ ಎಂಬುದನ್ನು ಕಥೆಯ […]

ಯೋಗ ಮನಸ್ಸಿನ ಏರುಪೇರುಗಳಿಗೆ ದಿವ್ಯಔಷಧ - ಡಾ| ಶಶಿಧರ್

ಯೋಗ ಮನಸ್ಸಿನ ಏರುಪೇರುಗಳಿಗೆ ದಿವ್ಯಔಷಧ – ಡಾ| ಶಶಿಧರ್

Thursday, June 21st, 2018

ವಿಶ್ವಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 5 ರಿಂದ 10 ನೇ ತರಗತಿಯ ಮಕ್ಕಳಿಗೆ ಆಸನ, ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರಗಳನ್ನು ಅಭ್ಯಾಸ ಮಾಡಿಸಲಾಯಿತು. ಅನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸಮಾರೋಪ ಮಾತಿಗಾಗಿ ಆಗಮಿಸಿದ ಸುಳ್ಯದ ಯೋಗ ಮತ್ತು ನ್ಯಾಚುರೋಪತಿ ವೈದ್ಯರಾದ ಡಾ| ಶಶಿಧರ್ ಹಾಸನಡ್ಕ ಮಾತನಾಡಿ ಮನಸ್ಸಿನ ಸಮತೋಲನವನ್ನು ಯೋಗ ಕಾಪಾಡುತ್ತದೆ. ಮಾನಸಿಕ, ಬೌದ್ಧಿಕ, ಶಾರೀರಕ ಬೆಳವಣಿಗೆಗೆ ಯೋಗದ ಕೊಡುಗೆ ಅಪಾರವಾದುದು. ನಮ್ಮೊಳಗಿರುವ ಋಣಾತ್ಮಕತೆಯನ್ನು ತೊಡೆದು ಹಾಕಿ ಜ್ಞಾನವನ್ನು ತುಂಬಿಸಿಕೊಳ್ಳುವುದಕ್ಕೆ ಅಷ್ಟಾಂಗ ಯೋಗವು ಮಾಧ್ಯಮವಾಗುತ್ತದೆ ಎಂದರು. ವೇದಿಕೆಯಲ್ಲಿ […]

ಇಬ್ಬರು ಮಕ್ಕಳಿಗೆ ಶ್ರೀವೇಣುಗೋಪಾಲ್ ಮತ್ತು ತಂಡದವರಿಂದ ಸಹಾಯಧನ

ಇಬ್ಬರು ಮಕ್ಕಳಿಗೆ ಶ್ರೀವೇಣುಗೋಪಾಲ್ ಮತ್ತು ತಂಡದವರಿಂದ ಸಹಾಯಧನ

Monday, August 4th, 2014

ದಿನಾಂಕ 21-12-2014 ರಂದು ಶಾಲೆಯಲ್ಲಿ ನಡೆದ ಶಿಕ್ಷಕ-ರಕ್ಷಕ ಸಂಘದ ಸಭೆಯಲ್ಲಿ ಶಿಕ್ಷಕ- ರಕ್ಷಕ ಸಂಘದ ಸದಸ್ಯರಾದ ಶ್ರೀವೇಣುಗೋಪಾಲ್ ಮತ್ತು ಅವರ ತಂಡವು ಶಾಲೆಯಲ್ಲಿ ಕಲಿಕಾ ಹಾಗೂ ಕ್ರೀಡೆಯಲ್ಲಿ ಮುನ್ನಡೆ ಸಾಧಿಸಿದ್ದ ಇಬ್ಬರು ಮಕ್ಕಳಿಗೆ ಶಾಲಾ ಶುಲ್ಕ ಹಾಗೂ ಪುಸ್ತಕ ಬಾಬ್ತು ಸುಮಾರು 10,000 ರೂ. ಗಳನ್ನು ಸಭೆಯಲ್ಲಿ ನೀಡಿರುತ್ತಾರೆ.

Hello world!

Thursday, May 3rd, 2012

Welcome to WordPress. This is your first post. Edit or delete it, then start blogging!

Highslide for Wordpress Plugin