ಶಾಲೆಯಲ್ಲಿ ಸಾಮ್ರಾಟ್ ಛತ್ರಪತಿ ಶಿವಾಜಿಯವರ ಪಟ್ಟಾಭಿಷೇಕದ ದಿನವಾದ ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸಲಾಯಿತು. ಆಶಯ ಮಾತಿಗಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ವಿದ್ಯರ್ಥಿಯಾದ ಅಭಿರಾಮ್ ಭಟ್ ಇವರು ಹಿಂದವಿ ಸಾಮ್ರಾಜ್ಯ ನರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಕರ್ಯ-ಸಾಹಸ- ನಾಯಕತ್ವ ಗುಣಗಳನ್ನು ಘಟನೆಗಳನ್ನು ಓದಿ – ಕೇಳಿ ತಿಳಿಯಬೇಕಿದೆ. ಇತಿಹಾಸ ಪ್ರಸಿದ್ಧ ನಾಯಕರು ನಮಗೆ ನಾಯಕರಾಗಬೇಕು ಎಂದು ತಿಳಿಸಿದರು. ಶಾಲಾ ಪೆÇೀಷಕರಾದ ಶ್ರೀಮತಿ ಶಶಿಕಲಾ ಇವರು ದೀಪಪ್ರಜ್ವಲಿಸಿ ಶುಭಾರಂಭಗೊಳಿಸಿದರು. ಆಡಳಿತ ಮಂಡಳಿ ಕೋಶಾಧಿಕಾರಿಗಳಾದ ಅಶೋಕ ಕುಂಬಳೆ, ಪ್ರೌಢ ಶಾಲಾ ಮುಖ್ಯಗುರುಗಳಾದ ಆಶಾಬೆಳ್ಳಾರೆ, ಶಾಲಾ ಸಮಾಜ ವಿಜ್ಞಾನ ಸಂಘ- ಸಮನ್ವಯದ ಸಂಯೋಜಕ ಶಿಕ್ಷಕಿಯಾದ ಲೀಲಾವತಿಯವರು ಉಪಸ್ಥಿತರಿದ್ದರು. ಸಹಶಿಕ್ಷಕಿ ಗೀತಾ.ಬಿ ಕರ್ಯಕ್ರಮ ನಿರೂಪಿಸಿದರು.