ಸಾನಿಧ್ಯ – ಮನೆ – ಮನ ಭೇಟಿ

ಪ್ರಸಕ್ತ ಶೈಕ್ಷಣಿಕ ಸಾಲಿನ ೧೦ನೇ ಹಾಗೂ ೭ನೇ ತರಗತಿಯ ಮಕ್ಕಳ ಮನೆ – ಮನ ಭೇಟಿ -ಸಾನಿಧ್ಯದಲ್ಲಿ ಶಾಲಾ ಸಹಶಿಕ್ಷಕ ವೃಂದದ ಸಕ್ರಿಯ ಪಾಲ್ಗೊಳ್ಳುವಿಕೆ ಸೌಹಾರ್ದತೆ ಹಾಗೂ ವಿದ್ಯಾರ್ಥಿ ವಿಕಾಸದ ಮೂಲ ಉದ್ದೇಶದಿಂದ ನಡೆಯಬೇಕಿದೆ –
ರಮೇಶ್ಚಂದ್ರ (ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು)
ಪ್ರತೀ ವರ್ಷ ಶಾಲೆಯ ಮಕ್ಕಳ ಮನೆ ಭೇಟಿಯ ಸಂದರ್ಭ ಶಾಲೆಯ ಎಲ್ಲಾ ಶಿಕ್ಷಕ ವೃಂದ ಈ ಯೋಜನೆಯಲ್ಲಿ ಸಕ್ರಿಯರಾಗಿದ್ದು, ಶಾಲೆ – ಮನೆಯ ನಡುವಿನ ಸಂಬoಧ ಧನಾತ್ಮಕವಾಗುವಲ್ಲಿ ಸಹಕಾರಿಯಾಗುತ್ತಿದೆ ಎಂದು ಪೋಷಕರು ಅಭಿಪ್ರಾಯ ಪಟ್ಟರು.

                    

Highslide for Wordpress Plugin