ಜಿಲ್ಲಾ ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ತೃತೀಯ ಸೋಪಾನ ಪರೀಕ್ಷೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆ

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಇದರ ವತಿಯಿಂದ ನಡೆಸಲ್ಪಟ್ಟ 2022-23 ನೇ ಸಾಲಿನ ತೃತೀಯ ಸೋಪಾನ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ ವಿದ್ಯಾರ್ಥಿಗಳಾದ ಹಿತೇಶ್,ಯಜ್ಞ ಎನ್ ,ಧನುಷ್, ಕೀರ್ತನ್ ಕುಲಾಲ್ ಸಾಯಿ ಪ್ರಸಾದ್ ಎಸ್ ,ಧನುಷ್

ಮತ್ತು ಗೈಡ್ಸ್ ವಿದ್ಯಾರ್ಥಿನಿಯರಾದ ಪ್ರಜ್ಞಾ ನಿಡ್ವಣ್ಣಾಯ,ಪೃಥ್ವಿ,ದೃಷ,ನೇಹಾ ಎಂ,ನಿಸರ್ಗ ತೋಟರ, ಸ್ವಸ್ತ ಎಂ ಉತ್ತೀರ್ಣರಾಗಿರುತ್ತಾರೆ. ಇವರಿಗೆ ಶಾಲೆಯ ಸ್ಕೌಟ್ ಶಿಕ್ಷಕರಾದ ರಾಜೇಶ್ ಪಿ ಬಿ ನಂದಿಲ ಮತ್ತು ಗೈಡ್ಸ್ ಶಿಕ್ಷಕಿ ಹರಿಣಾಕ್ಷಿ ಇವರು ಮಾರ್ಗದರ್ಶನ ನೀಡಿರುತ್ತಾರೆ.

Highslide for Wordpress Plugin