ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ ಶಾಲೆಗೆ ಪ್ರಥಮ ಸಮಗ್ರ ಪ್ರಶಸ್ತಿ

ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಹಾರಾಡಿ, ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ- ಮಂಗಳಾದುರ್ಗಾ ಟಿ.ಆರ್ ( ಟಿ ರಾಮಕೃಷ್ಣ ಭಟ್ ಮತ್ತು ಈಶ್ವರಿ ಆರ್ ಕೆ ಭಟ್ ದಂಪತಿಗಳ ಪುತ್ರಿ)-ಗಝಲ್(ಪ್ರಥಮ),

ಕವನಶ್ರೀ(ಗೋಪಾಲಕೃಷ್ಣ ಮತ್ತು ಕೆ ಶೈಲಜಾ ಪಂಪತಿ ಪುತ್ರಿ)- ರಂಗೋಲಿ(ಪ್ರಥಮ),ಶೃಜನ್ ಜೆ ರೈ(ಕೆ ಜಗನ್ಮೋಹನ್ ರೈ ಮತ್ತು ಜಲಜಾ ರೈ ದಂಪತಿಗಳ ಪುತ್ರ)- ಆಶುಭಾಷಣ(ಪ್ರಥಮ), ಲಾಸ್ಯ ಎನ್ ವಿ (ವಸಂತ ಎನ್ ಮತ್ತು ನಮಿತಾ ಕೆ.ಜಿ ದಂಪತಿಗಳ ಪುತ್ರಿ)-ಭರತನಾಟ್ಯ(ದ್ವಿತೀಯ), ಪೂಜಾ(ಸುರೇಶ್ ಮತ್ತು ವನಿತಾ ದಂಪತಿಗಳ ಪುತ್ರಿ)-ಚಿತ್ರಕಲೆ(ದ್ವಿತೀಯ), ವಿನಿಲ್ ವಿಶ್ವಕರ್ಮ(ವಿಘ್ನೇಶ್ ವಿಶ್ವಕರ್ಮ ಮತ್ತು ವನಿತಾ ವಿಶ್ವಕರ್ಮ ದಂಪತಿಗಳ ಪುತ್ರ)-ಛದ್ಮವೇಷ(ತೃತೀಯ), ಶ್ರೀ ಲಕ್ಷ್ಮೀ ಮತ್ತು ತಂಡ – ಕವ್ವಾಲಿ(ಪ್ರಥಮ), ಭವಿಷ್ ಜಿ ಮತ್ತು ತಂಡ- ಜನಪದ ನೃತ್ಯ(ಪ್ರಥಮ) ಸ್ಥಾನ ಪಡೆದು ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Highslide for Wordpress Plugin