ತ್ರಿಸ್ಥಾ ಭಟ್ ಸಾಯೀಶ್ವರಿ ಯಶಸ್ವಿ
ಪುತ್ತೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವತಿಯಿಂದ ಓದುವ ದಿನ/ಡಿಜಿಟಲ್ ಓದುವ ದಿನ/ಓದುವ ತಿಂಗಳು ಎಂಬ ಶೀರ್ಷಿಕೆಯಡಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಸ್ಥಾ ಭಟ್ – ಕಥಾ ವಾಚನ ಸ್ಪರ್ಧೆಯಲ್ಲಿ ಪ್ರಥಮ, ಸಾಯೀಶ್ವರಿ – ಕಥಾ ವಾಚನ ಸ್ಪರ್ಧೆಯಲ್ಲಿ ದ್ವಿತೀಯ, ಯಶಸ್ವಿ – ಕಥಾವಾಚನ ಸ್ಪರ್ಧೆಯಲ್ಲಿ ಚತುರ್ಥ ಸ್ಥಾನವನ್ನು ಪಡೆದುಕೊಂಡಿದ್ದಾರೆ.