ವಿದ್ಯಾಭಾರತಿ ಕರ್ನಾಟಕ ತಾಲೂಕು ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳು

      ಉಪ್ಪಿನಂಗಡಿಯ ಇಂದ್ರಪ್ರಸ್ಥದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ತಾಲೂಕು ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು.

ಶಿಶು ವರ್ಗ:
ಆಹಾರ ಶೃಂಖಲೆ ಮಾದರಿ ತಯಾರಿ ಗರಿಮಾ – ತೃತೀಯ, ಜಲ ಶುದ್ಧೀಕರಣ ಮತ್ತು ಸಂರಕ್ಷಣೆ ಸುಭಾಷ್- ತೃತೀಯ, ಸೃಜನಾತ್ಮಕ ಮಾದರಿ ತಯಾರಿಕೆ ತರುಣ್ ಕೃಷ್ಣ -ಪ್ರಥಮ, ಸಂಸ್ಕøತಿ ಜ್ಞಾನ ರಸಪ್ರಶ್ನೆ ಶ್ರೀಕೃಷ್ಣ, ದ್ವಿಜನ್,ನಂದನ್ -ಪ್ರಥಮ, ಕಥಾಕಥನ ತನುಷಾ-ಪ್ರಥಮ, ವಿಜ್ಞಾನ ಪ್ರಯೋಗ ಗಾನವಿ-ತೃತೀಯಾ, ಗಣಿತ ಪ್ರದರ್ಶನ ಪವನ್ -ದ್ವಿತೀಯ.

ಬಾಲವರ್ಗ
ವಿಜ್ಞಾನ ರಸಪ್ರಶ್ನೆ ಧನುಷ್,ಪ್ರಜ್ಞಾ,ಶಿವಾನಿ-ಪ್ರಥಮ, ಸಂಸ್ಕøತಿ ಜ್ಞಾನ ರಸಪ್ರಶ್ನೆ ಸ್ಕಂದ ಬಳಕ್ಕುರಾಯ,ಚರಿತ್,ಅಭಿಷೇಕ್-ಪ್ರಥಮ, ವಿಜ್ಞಾನ ಮಾದರಿ ಆದಿತ್ಯ ಭಟ್ , ಶ್ರೀವತ್ಸ ,ಶೃಜನ್ ತೃತೀಯ ಲಾಸ್ಯ ಪ್ರಥಮ. ಕಥಾ ಕಥನ ಕೃತಿಕ-ದ್ವಿತೀಯ.

ಕಿಶೋರ ವರ್ಗ
ವಿಜ್ಞಾನ ರಸಪ್ರಶ್ನೆ ಅಗಮ್ಯ,ಕವನ,ಶೀಶ-ದ್ವಿತೀಯ, ಸಂಸ್ಕøತಿ ಜ್ಞಾನ ರಸಪ್ರಶ್ನೆ ಅವನಿ, ಅಭೀಕ್ಷ,ಯತೀಕ್ಷ-ತೃತೀಯ, ಗಣಿತ ಮಾದರಿ ಪ್ರದರ್ಶನ
ಶ್ರೀನಂದನ್-ತೃತೀಯ, ವಿಜ್ಞಾನ ಮಾದರಿ ಪ್ರದರ್ಶನ ತನ್ಮಯಕೃಷ್ಣ -ಪ್ರಥಮ.

Highslide for Wordpress Plugin