ಸ್ಪರ್ಧಾ ವಿಜೇತರು
ಎಲ್.ಐ.ಸಿ ಪುತ್ತೂರು ಇವರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾದ ಶ್ರೀಲಕ್ಷ್ಮೀ ಗಾಯನ ಸ್ಪರ್ಧೆಯಲ್ಲಿ ಪ್ರಥಮ, ಭಗವದ್ಗೀತೆ ಪಠಣದಲ್ಲಿ ವರುಣ್ ದ್ವಿತೀಯ ಹಾಗೂ ಚಿತ್ರಕಲೆಯಲ್ಲಿ ಗೌತಮ್ ದ್ವಿತೀಯ ಅಭಿನಯ ಗೀತೆಯಲ್ಲಿ ಅಧಿತಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
