ಚಿತ್ರಕಲಾ ಸ್ಪರ್ಧೆ -ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಿಜಯ ಕರ್ನಾಟಕ ದಿನಪತ್ರಿಕೆಯವರು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಡೆಸಿದ ಚಿತ್ರಕಲಾ ಸ್ಪರ್ಹೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಶಿಶಿರ್ (ಸುಂದರ ಪೂಜಾರಿ ಮತ್ತು ಮಮತಾ ಪಿ ದಂಪತಿಗಳ ಪುತ್ರ) -10ನೇ ತರಗತಿ ವಿಭಾಗದಲ್ಲಿ – ದ್ವಿತೀಯ, ಅಗಮ್ಯ (ಗಣೇಶ್ ಪೂಜಾರಿ ಮತ್ತು ಮಂಜುಳಾ ಗಣೇಶ್ ದಂಪತಿಯ ಪುತ್ರಿ) – 7ನೇ ತರಗತಿ ವಿಭಾಗದಲ್ಲಿ – ತೃತೀಯ ಸ್ಥಾನ ಪಡೆದಿದ್ದಾರೆ.

Drawing-Compition

Highslide for Wordpress Plugin