ಭಜನೆ – ದ್ವಿತೀಯ

ವಿದ್ಯಾಭಾರತಿ ಕರ್ನಾಟಕ ಮತ್ತು ಶಾರದಾ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ  ಮಾಧ್ಯಮದ ವಿದ್ಯಾರ್ಥಿಗಳಾದ ಸ್ವಾತಿ – ಶಿಶು ವಿಭಾಗದ ಗೀತಕಂಠಪಾಠದಲ್ಲಿ ದ್ವಿತೀಯ, ಹಾಗೂ ಬಾಲವಿಭಾಗದ ಭಜನೆಯಲ್ಲಿ ವರುಣ್ ಮತ್ತು  ತಂಡ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿದ್ದಾರೆ.

Highslide for Wordpress Plugin