
ಅತ್ತಾವರ ಸರೋಜಿನಿ ಮಧುಸೂದನ ಶಿಕ್ಷಣ ಸಂಸ್ಥೆ ಮಂಗಳೂರು ಇಲ್ಲಿ, ಸೆ. 24 ರಂದು ನಡೆದ 2016-17 ನೇ ಸಾಲಿನ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಣವ. ಕೆ (ಕೆದಿಲ ನಿವಾಸಿ ಕೇಶವ ಪ್ರಸಾದ್ ಮತ್ತು ಪ್ರತಿಮಾ.ಕೆ ದಂಪತಿಗಳ ಪುತ್ರ) ಮತ್ತು ತೀರ್ಥರಾಜ್.ಕೆ (ನರಿಮೊಗರು ನಿವಾಸಿ ಶಿವರಾಮ ಗೌಡ ಮತ್ತು ರೇವತಿ ದಂಪತಿಗಳ ಪುತ್ರ) ರವರ ತಂಡವು ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ.