ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ನಡೆದ ಪುತ್ತೂರು ನಗರಸಭಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ವಿಜೇತರಾದ ವಿದ್ಯಾರ್ಥಿಗಳ ವಿವರ:

ಕಿರಿಯರ ವಿಭಾಗ (1-4) : ಆರ್ಯಕಾಮತ್ : ಹಿಂದಿ ಕಂಠಪಾಠ – ಪ್ರಥಮ, ಶ್ರೀಶ -ಧಾರ್ಮಿಕ ಪಠಣ ಸಂಸ್ಕೃತ – ದ್ವಿತೀಯ, ಅಮಲ್ಜಿತ್- ಛದ್ಮವೇಷ – ದ್ವಿತೀಯ, ಅಗಮ್ಯ- ಚಿತ್ರಕಲೆ- ಪ್ರಥಮ, ತನ್ಮಯಿ ವಾಗ್ಲೆ-ಕಥೆ ಹೇಳುವುದು – ಪ್ರಥಮ, ಅವನಿ ಬೆಳ್ಳಾರೆ – ಅಭಿನಯ ಗೀತೆ – ದ್ವಿತೀಯ, ಜಿತೇಶ್-ಕ್ಲೇ ಮಾಡಲಿಂಗ್ – ದ್ವಿತೀಯ, ಧಾತ್ರಿ-ಆಶುಭಾಷಣ- ತೃತೀಯ, ಶ್ರಾವ್ಯ ಮತ್ತುತಂಡ-ಜನಪದ ನೃತ್ಯ – ಪ್ರಥಮ, ಅಭಿಶ್ರೀ ಮತ್ತು ತಂಡ-ಕೋಲಾಟ – ಪ್ರಥಮ, ಧನ್ಯ ಮತ್ತುತಂಡ – ಕವ್ವಾಲಿ – ಪ್ರಥಮ.

ಹಿರಿಯರ ವಿಭಾಗ(5-7) : ಅನಘ – ಸಂಸ್ಕೃತ ಕಂಠಪಾಠ – ದ್ವಿತೀಯ, ಶ್ರೀಹರಿ -ಛದ್ಮವೇಷ- ತೃತೀಯ, ಮುಖೇಶ್ ಕೃಷ್ಣ -ಚಿತ್ರಕಲೆ – ಪ್ರಥಮ, ಕ್ಷಮಾ-ಕಥೆ ಹೇಳುವುದು – ಪ್ರಥಮ, ದಿಶಾ- ಅಭಿನಯ ಗೀತೆ- ತೃತೀಯ, ಶಿಶಿರ್ -ಕ್ಲೇ ಮಾಡೆಲಿಂಗ್ – ಪ್ರಥಮ, ಪರೀಕ್ಷಿತ್- ಯಕ್ಷಗಾನ – ಪ್ರಥಮ, ವೀಕ್ಷಾ ಮತ್ತು ತಂಡ-ಜನಪದ ನೃತ್ಯ – ಪ್ರಥಮ, ತನುಶ್ರೀ ಮತ್ತು ತಂಡ-ಕೋಲಾಟ – ಪ್ರಥಮ, ಆದರ್ಶ ಮತ್ತುತಂಡ-ರಸಪ್ರಶ್ನೆ – ಪ್ರಥಮ, ಮಧ್ವಿ ಮತ್ತು ತಂಡ ಕವ್ವಾಲಿ – ಪ್ರಥಮ.