ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದು ಮದಕ ನಿವಾಸಿ ರಾಜೇಶ್ ರೈ ಮತ್ತು ಪ್ರಫುಲ್ಲ ಆರ್. ರೈ ದಂಪತಿಗಳ ಪುತ್ರಿ ಪ್ರತೀಕ್ಷಾ ಆರ್. ರೈ – ಪ್ರಥಮ, ಬಪ್ಪಳಿಗೆ ನಿವಾಸಿ ದಾಮೋದರ ಆಚಾರ್ಯ ಮತ್ತು ಹರಿಣಿ ದಂಪತಿಗಳ ಪುತ್ರಿ ನವಮಿ – ತೃತೀಯ, ತಾರಿಗುಡ್ಡೆ ನಿವಾಸಿ ಬಾಲಕೃಷ್ಣ ನಾಯಕ್ ಮತ್ತು ವೀಣಾ ದಂಪತಿಗಳ ಪುತ್ರ ಭವಿಷ್ – ದ್ವಿತೀಯ, ಬಲ್ನಾಡು ನಿವಾಸಿ ಬಾಬು ಗೌಡ ಮತ್ತು ರೇವತಿ ಎಂ. ದಂಪತಿಗಳ ಪುತ್ರ ರಾಜೇಶ್ – ತೃತೀಯ ಹಾಗೂ ಬಪ್ಪಳಿಗೆ ನಿವಾಸಿಕೃಷ್ಣ ಮತ್ತು ಜ್ಯೋತಿಲತಾ ದಂಪತಿಗಳ ಪುತ್ರ ರಿತೇಶ್ – 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
|
ಪ್ರತೀಕ್ಷಾ ಆರ್. ರೈ |
ನವಮಿ |
ಭವಿಷ್ |
ರಾಜೇಶ್ |
ರಿತೇಶ್ |