ಪ್ರಶಸ್ತಿ ಪ್ರದಾನ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 12-03-2016 ರಂದು ಎಲ್.ಐ.ಸಿ ಇದರ ಪುತ್ತೂರು ಶಾಖೆಯ ವತಿಯಿಂದ 2015 ನೇ ಸಾಲಿನಲ್ಲಿ ತರಗತಿವಾರು ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ’ವರ್ಷದ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಶಸ್ತಿ’ ನೀಡಲಾಯಿತು. ಶಾಖಾವತಿಯಿಂದ ಶ್ರೀಮತಿ ರಾಜಶ್ರೀ, ಶ್ರೀ ಜಯರಾಮ ನೆಲ್ಲಿತ್ತಾಯ, ಶ್ರೀ ಸೋಮ ಸುಂದರ್‌ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳು ಸ್ಮರಣಿಕೆ ನೀಡಿ ಗೌರವಿಸಿದರು.

20160312_093704

20160312_093803

Highslide for Wordpress Plugin