ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇವರು ಶಾರದಾ ವಿದ್ಯಾನಿಕೇತನ ಮಂಗಳೂರು, ತಲಪಾಡಿ ಇಲ್ಲಿ ನಡೆಸಿದ ಜಿಲ್ಲಾಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿ ತ್ರಿಶೂಲ್ ಕಿಶೋರ ವರ್ಗದ 50 ಮೀ. ಬ್ರೇಕ್ ಸ್ಟೋಕ್ – ಪ್ರಥಮ, 50 ಮೀ. ಫೀಸ್ಟೈಲ್ ನಲ್ಲಿ ತೃತೀಯ, ಸ್ಥಾನ ಪಡೆದಿರುತ್ತಾರೆ.