ಭಾರತ ಸಂಸ್ಕೃತಿ ಪ್ರತಿಷ್ಠಾನ ಇವರು ನಡೆಸಿದ ಭಾರತ ಸಂಸ್ಕೃತಿ ರಾಮಾಯಣ ಪರಿಚಯ ಪರೀಕ್ಷೆಯ ಪ್ರೌಢಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಶಾಲೆಯ ಕು. ಶುಭಾ ಆಚಳ್ಳಿ ತಾಲ್ಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.