ದಿನಾಂಕ 27-05-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾಷಾ ಶಿಕ್ಷಕರಿಗಾಗಿ ಸಿ.ಸಿ.ಇ ತರಬೇತಿ ಕಾರ್ಯಾಗಾರವು ನಡೆಯಿತು. ಶಿಕ್ಷಕರಾದ ಶ್ರೀ ಸದಾಶಿವ ನಾಯಕ್ರವರು ಸಿ.ಸಿ.ಇ ಯನ್ನು ಯಾವ ರೀತಿ ಭಾಷಾ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದಾಗಿ ಮಾಹಿತಿ ನೀಡಿದರು.