ಯಕ್ಷ ಚಿಣ್ಣರ ಬಳಗ ತೆಂಕಿಲ – ಯಕ್ಷಗಾನ ತರಬೇತಿ ಶಿಬಿರ

ದಿನಾಂಕ 1-4-2014 ರಿಂದ 10-4-2014 ರವರೆಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಯಕ್ಷ ಚಿಣ್ಣರ ಬಳಗದ ವತಿಯಿಂದ ಯಕ್ಷಗಾನ ತರಬೇತಿ ಶಿಬಿರವು ಶಿಕ್ಷಕ ಶ್ರೀ ಚಂದ್ರಶೇಖರ ಬಿ. ಇವರ ನೇತೃತ್ವದಲ್ಲಿ ನಡೆಯಿತು. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಬಾಲಕೃಷ್ಣ ಪೂಜಾರಿ, ಶ್ರೀ ಅಪ್ಪಕುಂಞ ಯಾದವ್, ಶ್ರೀ ಜಯಪ್ರಕಾಶ್ ಕಲ್ಮಡ್ಕ ರವರು ನಾಟ್ಯ, ಯಕ್ಷಗಾನದ ಹಿನ್ನೆಲೆ, ಬಣ್ಣಗಾರಿಕೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಿದರು.

1

1.

Highslide for Wordpress Plugin