2024-25ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ

ಶಾಲಾ ‘ಸಮನ್ವಯ’ ಸಮಾಜ ವಿಜ್ಞಾನ ಸಂಘದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಚುನಾವಣೆ ಹಾಗೂ ಮಂತ್ರಿಮಂಡಲ ರಚನಾ ಪ್ರಕ್ರಿಯೆ ನಡೆಯಿತು. ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಸಾಮಾನ್ಯ ಪ್ರಜ್ಞೆಯನ್ನು ಮೂಡಿಸುವ ನೆಲೆಯಲ್ಲಿ ಇ.ವಿ.ಎಂ ಮತಯಂತ್ರದ ಮೂಲಕ 2024-25ನೇ ಸಾಲಿನ ಚುನಾವಣೆಯನ್ನು ನಡೆಸಲಾಯಿತು. ಪ್ರೌಢಶಾಲಾ ವಿಭಾಗದ ನಾಯಕನಾಗಿ ಚಿರಂತನ್ ಕೆ.ವಿ ಮತ್ತು ಉಪನಾಯಕನಾಗಿ ಧನ್ವಿತ್ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಅದ್ವಿತ್ ಜಿ ಮತ್ತು ಉಪನಾಯಕನಾಗಿ ಸುಭಾಷ್ ಹೆಚ್.ಎನ್ ಆಯ್ಕೆಯಾದರು

ಚಿರಂತನ್  ಕೆ.ವಿ         ಪ್ರೌಢ ಶಾಲಾ                ನಾಯಕ

ಧನ್ವಿತ್ ಡಿ   ಪ್ರೌಢಶಾಲಾ ಉಪನಾಯಕ

ಅದ್ವಿತ್ ಜಿ          ಪ್ರಾಥಮಿಕ ಶಾಲಾ ನಾಯಕ

ಸುಭಾಷ್ H.N      ಪ್ರಾಥಮಿಕ ಶಾಲಾ     ಉಪನಾಯಕ

 

 

 

 

 

 

ಶಾಲಾ ಪ್ರತಿಪಕ್ಷ ನಾಯಕಿಯಾಗಿ – ಪ್ರಜ್ಞಾ ನಿಡ್ವಣ್ಣಾಯ, ಗೃಹ ಮಂತ್ರಿ – ಸ್ಕಂದ ಬಳ್ಳಕ್ಕುರಾಯ, ಸ್ಪೀಕರ್ – ಶೃಜನ್ ಜೆ ರೈ, ಕಾನೂನು ಮಂತ್ರಿ – ಲೋಚನ ಎಂ, ಸಾಂಸ್ಕೃತಿಕ ಮಂತ್ರಿ – ಗಗನ ವಿ, ವಿದ್ಯಾಮಂತ್ರಿ – ಪೂಜಾ, ನೀರಾವರಿ ಮಂತ್ರಿ – ಮನೀಷ್ ಎಚ್.ಎಸ್, ಕ್ರೀಡಾಮಂತ್ರಿ – ಪವನ್ ಕುಮಾರ್, ಆರೋಗ್ಯ ಮಂತ್ರಿ -ದೀಕ್ಷಿತಾ, ನೈರ್ಮಲ್ಯ ಮಂತ್ರಿ – ತವನಿಧಿ ಶೆಟ್ಟಿ, ಸಾರಿಗೆ ಮಂತ್ರಿ – ಅಭಿಷೇಕ್ ಜಿ, ವಾರ್ತಾಮಂತ್ರಿ – ನಿಸರ್ಗ ಮಾರ್ಕೋಪೊಲೋ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ – ಶ್ರೀವತ್ಸ, ಕಾರ್ಯದರ್ಶಿ – ದಕ್ಷ ರೈ, ಆಹಾರ ಮಂತ್ರಿ – ಜಸ್ವಂತ್ ಎಸ್.ಎಲ್, ವಿದ್ಯಾರ್ಥಿ ಕ್ಷೇಮ ಮಂತ್ರಿಯಾಗಿ ಬಿಂದುಶ್ರೀಯವರನ್ನು ಆಯ್ಕೆ ಮಾಡಲಾಯಿತು.

 

ಪ್ರಜ್ಞಾ ನಿಡ್ವಣ್ಣಾಯ ಪ್ರತಿಪಕ್ಷ ನಾಯಕಿ

ಸ್ಕಂದ ಬಳ್ಳಕ್ಕುರಾಯ          ಗೃಹ ಮಂತ್ರಿ

ಶೃಜನ್ ಜೆ ರೈ                      ಸ್ಪೀಕರ್

ಲೋಚನ        ಕಾನೂನು ಮಂತ್ರಿ

ಗಗನ ವಿ        ಸಾಂಸ್ಕೃತಿಕ ಮಂತ್ರಿ

     

 

 

 

 

 

ಪೂಜಾ                       ವಿದ್ಯಾಮಂತ್ರಿ

ಮನೀಷ್      ನೀರಾವರಿ ಮಂತ್ರಿ

ಪವನ್                     ಕ್ರೀಡಾಮಂತ್ರಿ

ದೀಕ್ಷಿತಾ                  ಆರೋಗ್ಯ ಮಂತ್ರಿ

ತವನಿಧಿ ಶೆಟ್ಟಿ        ನೈರ್ಮಲ್ಯ ಮಂತ್ರಿ

 

 

 

 

 

 

 

ಅಭಿಷೇಕ್                      ಸಾರಿಗೆ ಮಂತ್ರಿ

ನಿಸರ್ಗ                   ವಾರ್ತಾಮಂತ್ರಿ

ಶ್ರೀವತ್ಸ                    ವಿಜ್ಞಾನ ಮತ್ತು          ತಂತ್ರಜ್ಞಾನ ಮಂತ್ರಿ

ದಕ್ಷ ರೈ                         ಕಾರ್ಯದರ್ಶಿ

ಜಸ್ವಂತ್                        ಆಹಾರ ಮಂತ್ರಿ

 

 

 

 

 

 

 

ಬಿಂದುಶ್ರೀ                ವಿದ್ಯಾರ್ಥಿ ಕ್ಷೇಮ                ಮಂತ್ರಿ

 

 

 

 

 

 

 

ಪ್ರಮಾಣ ವಚನಾ ಸಮಾರಂಭದಲ್ಲಿ ಶಾಲಾ   ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಆ ಮೂಲಕ ಶಾಲಾ ಶಿಸ್ತನ್ನು ಪಾಲಿಸುವಂತೆ ತಿಳಿಸಿ, ನೂತನ ಸಂಸತ್ತಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ, ಸಮಾಜ ವಿಜ್ಞಾನ ಸಮನ್ವಯ ಸಂಘದ ಶಿಕ್ಷಕರಾದ ಲೀಲಾವತಿ, ರಾಮನಾಯ್ಕ, ಗೀತಾರವರು ಸಂಯೋಜಕತ್ವದಲ್ಲಿ ಸಹಕರಿಸಿದರು.

Highslide for Wordpress Plugin