ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

ದಿವಂಗತ ಡಾ|ಕೆ.ಪಿ ಬಾಲಕೃಷ್ಣ ರೈ ಮಧುವನ ನೆಟ್ಟಣಿಗೆ ಇವರ ಸ್ಮರಣಾರ್ಥ ಸರ್ವೋದಯ ಪ್ರೌಢಶಾಲೆ ಸುಳ್ಯಪದವಿನಲ್ಲಿ ನಡೆದ ತಾಲೂಕು ಮಟ್ಟದ ಅಂತರ್ ಪ್ರೌಢಶಾಲಾ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಅಗಮ್ಯ ತೃತೀಯ 1200  ರೂ ನಗದು ಮತ್ತು ಚಿನ್ಮಯಿ ಮಜಿ ಪ್ರೋತ್ಸಾಹಕ ಬಹುಮಾನ ರೂಪಾಯಿ 1000 ಪಡೆದಿರುತ್ತಾರೆ.

Highslide for Wordpress Plugin