ವಿಜ್ಞಾನ ಸಮಾವೇಶ – ರಾಜ್ಯಮಟ್ಟಕ್ಕೆ ಆಯ್ಕೆ
ಉಪ್ಪಿನಂಗಡಿಯಲ್ಲಿ ನಡೆದ ೨೦ನೇ ವಾರ್ಷಿಕ ದ.ಕ ಜಿಲ್ಲಾ ಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ‘ಜೈವಿಕ ಅನಿಲ ಬಳಸಿ, ದ್ರವಿಕೃತ ಅನಿಲ ಉಳಿಸಿ’ ಕಾರ್ಯಯೋಜನೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹರ್ಷಿತಾ.ಕೆ.ಸಿ ಮತ್ತು ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
