ಮೊಸರು ಕುಡಿಕೆ – ಸ್ಪರ್ಧಾ ವಿಜೇತರು
ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪುತ್ತೂರು ದ.ಕ ಇಲ್ಲಿ ನಡೆದ ೪ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ರಾಮಪ್ರಸಾದ್ ಭಾರತಮಾತೆಯ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ, ಸ್ವಾತಿಭಟ್, ಭಗವದ್ಗೀತೆ ಪ್ರಥಮ, ಶ್ವೇತಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
