ಯಕ್ಷಗಾನ ಬಯಲಾಟ

ದಿನಾಂಕ 22-9-2017 ರಂದು ಮಂಗಳೂರಿನ ಕದ್ರಿ ಮಂಜುನಾಥೇಶ್ವರದೇವಸ್ಥಾನದ ವಠಾರದಲ್ಲಿ ನವರಾತ್ರಿಯ ಅಂಗವಾಗಿ ಕದಳಿ ಕಲಾ ಕೇಂದ್ರದವರು ನಡೆಸಲ್ಪಡುವ ಮಕ್ಕಳ ಯಕ್ಷಗಾನ ಪ್ರದರ್ಶನದಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಯಕ್ಷಚಿಣ್ಣರ ಬಳಗ ಶ್ರೀರಾಮಕಾರುಣ್ಯ ಎಂಬ ಪುಣ್ಯಕಥಾ ಭಾಗವನ್ನು ಆಡಿ ತೋರಿಸಿದರು. ಯಕ್ಷ ಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಶ್ರೀ ಚಂದ್ರಶೇಖರ ಸುಳ್ಯ ಪದವುರವರ ಸಂಯೋಜನೆಯಲ್ಲಿ ನಡೆಯಿತು.

IMG-20170923-WA0023

Highslide for Wordpress Plugin