ಯಕ್ಷಗಾನ ಪ್ರದರ್ಶನ

ಕಲ್ಲಾರೆ ಶ್ರೀ ರಾಘವೇಂದ್ರ ಮಠದಲ್ಲಿಗಣೇಶ ಚತುರ್ಥಿಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮದ ಯಕ್ಷಚಿಣ್ಣರ ಬಳಗದವರಿಂದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳರವರ ನಿರ್ದೇಶನದಲ್ಲಿ ಶ್ರೀ ಚಂದ್ರಶೇಖರ್ ಸುಳ್ಯಪದವು ಇವರ ಸಂಯೋಜನೆಯಲ್ಲಿ ಶ್ರೀ ರಾಮಾಂಜನೇಯ ಎಂಬ ಪುಣ್ಯಕಥಾ ಭಾಗ ಪ್ರದರ್ಶನ ನಡೆಯಿತು.

Yakshagana-kallare

Highslide for Wordpress Plugin