ಯಕ್ಷ ವೈಭವ

ಕಡಬದ ದುರ್ಗಾಂಬಾ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಯಕ್ಷ ಚಿಣ್ಣರ ಬಳಗದವರಿಂದ ’ಶ್ರೀರಾಮದರ್ಶನಂ’ ಎಂಬ ಯಕ್ಷಗಾನ ಪ್ರದರ್ಶನವು ಶ್ರೀ ಚಂದ್ರಶೇಖರ್ ಸುಳ್ಯಪದವುರವರ ನಿರ್ದೇಶನದಲ್ಲಿ ನಡೆಯಿತು.

yakshagana

Highslide for Wordpress Plugin