ಯಕ್ಷ ಚಿಣ್ಣರ ಬಳಗ ತೆಂಕಿಲ ಪುತ್ತೂರು ಇಲ್ಲಿನ ಯಕ್ಷಗಾನ ತಂಡವು ಮಂಗಳೂರಿನ ಬೊಳಾರಿನ ಸಿಟಿ ಬೀಚ್ನಲ್ಲಿ ಭಾರತೀಯ ನೌಕದಳದ ನಿವೃತ್ತ ಯೋಧರ ಸಂಘದ ಕಾರ್ಯಕ್ರಮದಲ್ಲಿ ’ಮಹಿಷ ಮರ್ಧಿನಿ’ ಎಂಬ ಪುಣ್ಯಭಾಗವನ್ನು ಆಡಿ ತೋರಿಸಿದರು. ತಂಡದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಸುಳ್ಯಪದವು ಮತ್ತು ನಾಟ್ಯಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳರವರು ಸಹಕರಿಸಿದರು.
