ರಾಜ್ಯ ಅಮೆಚೂರ್ ಕ್ರೀಡಾಕೂಟ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಗಂಣದಲ್ಲಿ ಸೆಪ್ಟೆಂಬರ್೧೮ ರಿಂದ ೨೦ರ ವರೆಗೆ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸಿನೀಯರ್ ಅತ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ರಂಜಿತ್.ಪಿ.ವಿ- ಜಾವೆಲಿನ ಎಸೆತದಲ್ಲಿ ತೃತೀಯ, ಗುರುಪ್ರಸಾದ್ ಎಸ್.ಎನ್-ಉದ್ದ ಜಿಗಿತ ಚತುರ್ಥ, ಯತೀಶ- ೩೦೦೦ಮೀ ಚತುರ್ಥ, ಸೌಮ್ಯಶ್ರೀ ೧೦೦ಮೀ ಹರ್ಡಲ್ಸ್ ತೃತೀಯ ಸ್ಥಾನ ಪಡೆದಿರುತ್ತಾರೆ.
