ಹದಿಹರೆಯದ ಮಕ್ಕಳು ನಮ್ಮ ಗೆಳೆಯರು- ಎನ್.ಸಿ. ಪಾಂಡುರಂಗ

ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನು, ಉತ್ತಮ ವಾತಾವರಣವನ್ನು ಕೊಡಬಲ್ಲವರೇ ಪೋಷಕರು. ಮಗುವನ್ನು ಅಂಕಗಳನ್ನು ಗಳಿಸುವ ಯಂತ್ರವೆಂದು ತಿಳಿದು ನಿಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರದಿರಿ ಎಂದು ರಾಜ್ಯ ತರಬೇತುದಾರರಾದ ಎನ್.ಸಿ.ಪಾಂಡುರಂಗ ಶೃಂಗೇರಿ ಇವರು ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ‘ಪರಿಣಾಮಕಾರಿ ಪೋಷಕತ್ವ’ ಎಂಬ ವಿಷಯದಲ್ಲಿ ಮಾತನಾಡುತ್ತಾ ಈ ಮೇಲಿನ ಮಾತನ್ನು ಹೇಳಿದರು. ಶಿಕ್ಷಕಿ ಕು.ನಿಶ್ಚಿತಾ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

IMG_4385

IMG_4391

Highslide for Wordpress Plugin