ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲೆ ಮತ್ತು ಶ್ರೀ ಷಣ್ಮುಕದೇವ ಪ್ರೌಢ ಶಾಲೆ ಪೆರ್ಲಂಪಾಡಿ ಇದರ ಸಹಯೋಗದಲ್ಲಿ ಪೆರ್ಲಂಪಾಡಿಯಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕಿಯರಾದ ಸುಚಿತ, ಸೌಜನ್ಯ, ಕೀರ್ತನ, ದಿವ್ಯಶ್ರೀ, ರಶ್ಮಿ ಮತ್ತು ಕಿಶೋರವರ್ಗದ ಬಾಲಕರಾದ ಪುನೀತ್, ಕೌಶಿಕ್, ಭವಿಷ್, ರಾಜೇಶ್, ರಿತೇಶ್ ಹಾಗೂ ರಿದಮಿಕ್ ಯೋಗದಲ್ಲಿ ಲಿಖಿಲ್ ಮತ್ತು ಅತ್ಲೆಟಿಕ್ ಯೋಗದಲ್ಲಿ ರಕ್ಷಿತ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.