ಕನಕ ಜಯಂತಿ ಆಚರಣೆ

ಕನಕ ಜಯಂತಿಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನಕದಾಸರ ಜೀವನ ವೃತ್ತಾಂತವನ್ನು ಹರಿಕಥೆ ಮೂಲಕ ಶ್ರೀ ರಾಧಾಕೃಷ್ಣ ಅಡ್ಯಂತಾಯ ಮತ್ತು ಬಳಗ ಇವರ ನೇತೃತ್ವದಲ್ಲಿ ನಡೆಸಲಾಯಿತು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಶ್ರೀಯುತ ಬಾಲಕೃಷ್ಣ ಆಳ್ವ, ತಬಲದಲ್ಲಿ ಶ್ರೀಯುತ ದಿನೇಶ್ ಕುಕ್ಕಿಲ ಸಹಕರಿಸಿದರು.

Kanaka jayanthi1

Kanaka jayanthi

Highslide for Wordpress Plugin