ವಿದ್ಯಾಭಾರತಿ ಈಜು ಸ್ಪರ್ಧೆ – ಪ್ರಶಸ್ತಿ

ಶಕ್ತಿ ವಿದ್ಯಾಸಂಸ್ಥೆ, ಕೈರಂಗಳ ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಈಜುಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಲಿಖಿತ್ ಎಸ್ ಗೌಡ 14ರ ವಯೋಮಾನದ ಬಾಲಕರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕು. ಅನನ್ಯ ಎ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ