ಗ್ರಾಮೀಣ ಐ.ಟಿ ಕ್ವಿಜ್ –2025-ಧನುಷ್.ಡಿ.ಜಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಇವರ ವತಿಯಿಂದ ಕಪಿತಾನಿಯೋ ಪ್ರೌಢಶಾಲೆ, ಕಂಕನಾಡಿ, ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದ ಐ.ಟಿ ಕ್ವಿಜ್ ನಲ್ಲಿ ಶಾಲೆಯ ಧನುಷ್.ಡಿ.ಜಿ(ಗಣೇಶ್ ಡಿ.ಎಸ್ ಮತ್ತು ಉಷಾ ಎಸ್.ಟಿ ದಂಪತಿಗಳ ಪುತ್ರ) ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.