ರಕ್ಷಾಬಂಧನ ಕಾರ್ಯಕ್ರಮ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಇಲ್ಲಿ ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸಲಾಯಿತು. ಪ್ರತಿ ತರಗತಿಯಲ್ಲಿ ಮಕ್ಕಳೇ ಪರಸ್ಪರ ರಕ್ಷೆ ಕಟ್ಟಿಕೊಳ್ಳುವ ಮೂಲಕ ಸಹೋದರತ್ವ ಭಾವವನ್ನು ತರಗತಿಯಿಂದಲೇ ಬೆಳೆಸಬೇಕೆಂಬ ಅರಿವನ್ನು ಮಾಡಿಕೊಂಡರು. ಶಾಲಾ ಶಿಕ್ಷಕರು ’ರಕ್ಷಾ ಬಂಧನದ’ ಮಹತ್ವದ ಬಗ್ಗೆ ತರಗತಿವಾರು ತಿಳಿಸಿದರು.