ಯಕ್ಷಚಿಣ್ಣರ ಯಕ್ಷ ವೈಭವ

ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಕ್ಷ ಚಿಣ್ಣರ ಬಳಗದಿಂದ ’ಶಾಂಭವೀ ವಿಜಯ’ – ಶ್ರೀ ರಾಮ ದರ್ಶನ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನವು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮನಸೆಳೆಯಿತು. ಈ ಕಾರ್ಯಕ್ರಮವು ಯಕ್ಷ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಸಂಯೋಜಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು ಇವರ ನೇತೃತ್ವದಲ್ಲಿ ನಡೆಯಿತು.

IMG-20180324-WA0044

IMG-20180324-WA0064

Highslide for Wordpress Plugin