ಯಕ್ಷಚಿಣ್ಣರ ಬಳಗ ಮಠಂತಬೆಟ್ಟುವಿನಲ್ಲಿ

ಶ್ರೀಮಹೀಷಮರ್ಧಿನಿ ದೇವಸ್ಥಾನ ಮಠಂತಬೆಟ್ಟು ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಕ್ಷಚಿಣ್ಣರ ಬಳಗದಿಂದ ’ತಾಟಕಿ ಸಂಹಾರ- ಖರಾಸುರ ವಧೆ’ ಎಂಬ ಪುಣ್ಯಕಥಾ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಹಾಗೂ ಚಂದ್ರಶೇಖರ್ ಸುಳ್ಯಪದವು ಇವರ ನಿರ್ದೇಶನದಲ್ಲಿ ನಡೆಯಿತು.

IMG-20170926-WA0016

Highslide for Wordpress Plugin